ADVERTISEMENT

ಕಾಗೋಡು ತಿಮ್ಮಪ್ಪನವರಿಗೆ ಶುಭವಾಗಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ಕಾಗೋಡು ತಿಮ್ಮಪ್ಪನವರು 3ನೇ ಬಾರಿ ಕೊನೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಶುಭವಾಗಲಿ. ಹಾಗೆಯೇ ಶಾಂತಿದೂತ, ಸಮಾಜದ ಆರಾಧ್ಯ ದೈವ ಸಿದ್ದರಾಮಯ್ಯನವರು 2ನೇ ಬಾರಿಗೆ ಕೊನೇ ಚುನಾವಣೆ ಎದುರಿಸುತ್ತಿದ್ದಾರೆ. ಅವರಿಗೂ ಶುಭವಾಗಲಿ.

ಎಸ್‌ಎನ್‌ಎಸ್‌, @iamsnsharma

ಇವರುಗಳು ಪಕ್ಷಕ್ಕೆ ನಿಷ್ಠೆ ತೋರದಿದ್ದರೆ, ಜನಗಳಿಗೆ ಹೇಗೆ ನಿಷ್ಠೆ ತೋರಿಯಾರು? ಶಾಸಕರಾದರೆ ಮಾತ್ರ ಜನಸೇವೆ ಮಾಡಲಿಕ್ಕಾಗುತ್ತ? ಈಗ್ಲೇ ಈ ಥರ ಆದ್ರೆ, ಚುನಾವಣೆ ಮುಗಿದ ಮೇಲೆ ಹೇಗಾಗಬೇಡ?

ADVERTISEMENT

ಬಸವರಾಜ್‌ ಅಕ್ಕಿ, @akki_basavaraj

ಕೇವಲ ಎಂಎಲ್‌ಎ ಟಿಕೆಟ್ ಸಿಕ್ಕಿಲ್ಲ ಅಂತ ಹೆಂಡರು ಸತ್ತ ಹಾಗೆ ಗೊಳೋ ಅಂತ ಅಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರೇ... ಯಾವತ್ತಾದರೂ ರೈತ ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಕಣ್ಣುಗಳಲ್ಲಿ ಸಣ್ಣ ಹನಿ ಜಿನುಗಿತ್ತೇ?

ಉರಗಪತಾಕಂ‏ @durryodhanaa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.