ADVERTISEMENT

ಆನಂದ ಗೋಕುಲ ಮಾತು ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

99 ವರ್ಷದ ವೀರಭದ್ರಪ್ಪ 89 ವರ್ಷದ ಪಾರ್ವತಮ್ಮ ಅಭಿನಯಿಸಿರುವ ‘ಆನಂದಗೋಕುಲ’ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಆಲಿಜಾನ್, ನಾಗರಾಜ್ ಅರಕೆರೆ ನಿರ್ಮಿಸುತ್ತಿರುವ ಈ ಚಿತ್ರವನ್ನು ಆರ್. ನಾಗೇಂದ್ರರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆ.ಕೆ. ಡ್ಯಾಮ್ ಛಾಯಾಗ್ರಹಣ, ರಾಜನ್‌ನಾಗೇಂದ್ರ ಸಂಗೀತ, ಜಗ್ಗು ನೃತ್ಯ ನಿರ್ದೇಶನ, ರಾಜಶೇಖರ್ ರೆಡ್ಡಿ ಸಂಕಲನ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.