ಕನ್ನಡ ಚಿತ್ರರಂಗದ ಹೀರೊ–ಹಾಸ್ಯನಟ ಜೋಡಿಗಳಲ್ಲಿ ಮುಖ್ಯವಾದದ್ದು ವಿಷ್ಣುವರ್ಧನ್–ದ್ವಾರಕೀಶ್ ಜೋಡಿ. ನಾಯಕ–ನಿರ್ಮಾಪಕನಾಗಿ ಈ ಜೋಡಿ ಹಲವು ಚಿತ್ರಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿತ್ತು. ಸೋಲು ಎದುರಾದ ಸಂದರ್ಭದಲ್ಲಿ ‘ಆಪ್ತ ಮಿತ್ರ’ ಹೆಗಲಾಗಿ ನಿಂತಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ದ್ವಾರಕೀಶ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.