ದಿನೇಶ್ ಮಂಗಳೂರು
ಉಡುಪಿ: ಕನ್ನಡ ಚಿತ್ರನಟ ದಿನೇಶ್ ಮಂಗಳೂರು ಅವರು ಅನಾರೋಗ್ಯದಿಂದ ಕುಂದಾಪುರದಲ್ಲಿ ಸೋಮವಾರ ನಿಧನರಾದರು.
'ಕೆ.ಜಿ.ಎಫ್', 'ಉಳಿದವರು ಕಂಡಂತೆ' ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ದಿನೇಶ್ ಅವರು ಹಲವು ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.