ADVERTISEMENT

ವಿಡಿಯೊ | ಪುನೀತ ಪರ್ವ ನಿತ್ಯೋತ್ಸವದಂತೆ ನಡಿಬೇಕು: ವಸಿಷ್ಟ ಸಿಂಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 12:42 IST
Last Updated 22 ಅಕ್ಟೋಬರ್ 2022, 12:42 IST

ಶುಕ್ರವಾರ ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸಿಷ್ಟ ಸಿಂಹ, ಪುನೀತ್ ರಾಜ್‌ಕುಮಾರ್ ಅವರ ಪರ್ವ ನಿತ್ಯೋತ್ಸವದಂತೆ ನಡೆಯಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.