ADVERTISEMENT

ಪ್ರಕೃತಿಯನ್ನ ಇಷ್ಟ ಪಡೋರು ದೇವ್ರಿಗೆ ಹತ್ತಿರ ಆಗ್ಬಿಡ್ತಾರೆ: ಸಾಧು ಕೋಕಿಲ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 12:47 IST
Last Updated 22 ಅಕ್ಟೋಬರ್ 2022, 12:47 IST

ಪುನೀತ ಪರ್ವ ಕಾರ್ಯಕರ್ಮದಲ್ಲಿ ಭಾಗವಹಸಿದ್ದ ಹಾಸ್ಯ ನಟ ಸಾಧು ಕೋಕಿಲ ಪುನೀತ್ ಮತ್ತು ಅವರ ಒಡನಾಟವನ್ನ ನೆನಪಿಸಿಕೊಂಡರು, ಇದೇ ಸಂದರ್ಭದಲ್ಲಿ ಪ್ರಕೃತಿಯನ್ನು ಇಷ್ಟ ಪಡುವವರು ದೇವರಿಗೆ ಹತ್ತಿರ ಆಗಿಬಿಡುತ್ತಾರೆ ಅಪ್ಪು ಸರ್ ರೀತಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.