ತಾರಾನಟರು ಇಮೇಜಿನಿಂದಾಗಿ ನಿರ್ದಿಷ್ಟ ಆಂಗಿಕ ಅಭಿನಯ, ನಡೆ-ನುಡಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ನಟ ವಿಷ್ಣುವರ್ಧನ್ ಅವರೂ ಇದಕ್ಕೆ ಹೊರತಾಗಿರಲಿಲ್ಲ. 'ಹೊಂಬಿಸಿಲು' ಚಿತ್ರದಲ್ಲಿ ಅವರ ನಡಿಗೆಯನ್ನು ನಿರ್ದೇಶಕ-ಚಿತ್ರ ಸಾಹಿತಿ ಗೀತಪ್ರಿಯ ತಿದ್ದಿದ್ದರು. ಅವರೇ ಹೇಳಿಕೊಂಡಿದ್ದ ಅನುಭವ ಈ ಸಲದ 'ಸಿನಿ ಸಿಪ್'ನಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.