ADVERTISEMENT

ಗ್ರೀನ್‌ ಟಾಕ್‌- 15 Green Talk: ಸ್ವಾಮೀಜಿಯವರ ಪರ್ಯಾಯ ಅರಣ್ಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 0:57 IST
Last Updated 30 ಜೂನ್ 2021, 0:57 IST

ಖಾಸಗಿ ಭೂಮಿಯಲ್ಲಿ ಗಿಡಮರಗಳನ್ನು ಬೆಳೆಸಿ, ಪರ್ಯಾಯ ಅರಣ್ಯವನ್ನಾಗಿ ರೂಪಿಸಿರುವುದು ಇಲ್ಲಿನ ಸಾಧನೆ. ಇದರಿಂದಾಗಿಯೇ ಬೆಂಗಳೂರಿನ ಸೆರಗಿನಲ್ಲಿ ಸುಮಾರು 100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ದಟ್ಟ ಹಸಿರಿನಿಂದ ಕೂಡಿರುವ ಪರ್ಯಾಯ ಅರಣ್ಯ ಬೆಳೆದುನಿಂತಿದೆ. ಪಶ್ಚಿಮ ಘಟ್ಟ ಸೇರಿದಂತೆ ದೇಶ, ವಿದೇಶದ ಹಲವು ಬಗೆಯ ಮರಗಳು ಇಲ್ಲಿವೆ. ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ ಈ ಪರ್ಯಾಯ ಅರಣ್ಯ. ಶಿವನಹಳ್ಳಿಯ ರಾಮಕೃಷ್ಣಾಶ್ರಮದ ಜಮೀನಿನಲ್ಲಿ ಆಶ್ರಮದ ವಿಷ್ಣುಮಯಾನಂದಜಿ ಸ್ವಾಮೀಜಿ ಅವರ ಅತ್ಯಂತ ಆಸಕ್ತಿ, ಪ್ರೀತಿಯಿಂದಲೇ ಈ ಪರ್ಯಾಯ ಅರಣ್ಯ ಬೆಳೆದುನಿಂತಿರುವುದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.