ಬೆಳಗಾವಿ ಜಿಲ್ಲೆ: ಗೋವನಕೊಪ್ಪ-ಕೊಣ್ಣೂರು ನಡುವಿನ ಹಳೆಯ ಸೇತುವೆ ಮುಳುಗಡೆ
ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2017, 6:14 IST
Last Updated 25 ಸೆಪ್ಟೆಂಬರ್ 2017, 6:14 IST
ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಸೋಮವಾರ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಸಮೀಪದ ಗೋವನಕೊಪ್ಪ-ಕೊಣ್ಣೂರು ನಡುವಿನ ಹಳೆಯ ಸೇತುವೆ ಮುಳುಗಡೆಯಾಗಿದೆ.