ADVERTISEMENT

ಟುಲಿಪ್‌ನಗರಿಯತ್ತ ಬಾಲಿವುಡ್‌ ಚಿತ್ತ

ಶ್ರೀನಗರದ ಫುಲ್ವಾಮಾದಲ್ಲಿ ನಡೆದ ದಾಳಿಯ ನಂತರವೂ ಟುಲಿಪ್‌ಗಳ ನಗರದತ್ತ ಪ್ರವಾಸಿಗರ ಆಕರ್ಷಣೆಯೇನೂ ಕಡಿಮೆಯಾಗಿಲ್ಲ. ಈ ತಿಂಗಳ ಅಂತ್ಯದಲ್ಲಿ ಟುಲಿಪ್‌ ಅರಳಿ, ಇಡೀ ಕಣಿವೆ ಹೂಗಳಿಂದ ನಳನಳಿಸಲಾರಂಭಿಸುತ್ತದೆ. ಈ ಸಮಯಕ್ಕಾಗಿಯೇ ಕಾಯುವ ಸಿನಿಮಾ ತಯಾರಕರು, ಫೋಟೊಗ್ರಫಿಗೆಂದೇ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಭಯೋತ್ಪಾದನೆಯ ದಾಳಿಗಳಾಗಲೀ, ಅಲ್ಲಿಯ ಘಟನೆಗಳಾಗಲೀ ಇವರ ಉತ್ಸಾಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಸ್ಪಷ್ಟ ಪಡಿಸಿದೆ.

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:50 IST
Last Updated 15 ಮಾರ್ಚ್ 2019, 19:50 IST
ಶ್ರೀನಗರದ ಫುಲ್ವಾಮಾದಲ್ಲಿ ನಡೆದ ದಾಳಿಯ ನಂತರವೂ ಟುಲಿಪ್‌ಗಳ ನಗರದತ್ತ ಪ್ರವಾಸಿಗರ ಆಕರ್ಷಣೆಯೇನೂ ಕಡಿಮೆಯಾಗಿಲ್ಲ. ಈ ತಿಂಗಳ ಅಂತ್ಯದಲ್ಲಿ ಟುಲಿಪ್‌ ಅರಳಿ, ಇಡೀ ಕಣಿವೆ ಹೂಗಳಿಂದ ನಳನಳಿಸಲಾರಂಭಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.