ADVERTISEMENT

ಪ್ರಜಾವಾಣಿ ಸಂವಾದ Live: ಹೆಚ್ಚುತ್ತಿರುವ ಆತ್ಮಹತ್ಯೆ, ಪರಿಹಾರ ಇದೆಯೇ?

ಪ್ರಜಾವಾಣಿ ವಿಶೇಷ
Published 9 ನವೆಂಬರ್ 2021, 5:36 IST
Last Updated 9 ನವೆಂಬರ್ 2021, 5:36 IST
‘ಪ್ರಜಾವಾಣಿ’ ಸಂವಾದದಲ್ಲಿ ಡಾ. ಕೆ.ಎಸ್.ಪವಿತ್ರ, ನಡಹಳ್ಳಿ ವಸಂತ್, ಪರಶುರಾಮ್, ಹಾಗೂ ಶ್ವೇತಾ ಶ್ರೀವಾತ್ಸವ್
‘ಪ್ರಜಾವಾಣಿ’ ಸಂವಾದದಲ್ಲಿ ಡಾ. ಕೆ.ಎಸ್.ಪವಿತ್ರ, ನಡಹಳ್ಳಿ ವಸಂತ್, ಪರಶುರಾಮ್, ಹಾಗೂ ಶ್ವೇತಾ ಶ್ರೀವಾತ್ಸವ್   

‘ಹೆಚ್ಚುತ್ತಿರುವ ಆತ್ಮಹತ್ಯೆ, ಪರಿಹಾರ ಇದೆಯೇ?’ ವಿಷಯದ ಕುರಿತ ಸಂವಾದ ಕಾರ್ಯಕ್ರಮದ ನೇರ ಪ್ರಸಾರ. ಈ ಸಂವಾದದಲ್ಲಿ ಲೇಖಕಿ, ವೈದ್ಯೆಯೂ ಆಗಿರುವ ಡಾ. ಕೆ.ಎಸ್.ಪವಿತ್ರ, ಆಪ್ತ ಸಮಾಲೋಚಕ ನಡಹಳ್ಳಿ ವಸಂತ್, ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ‘ಒಡನಾಡಿ’ ಪರಶುರಾಮ್, ಚಲನಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಇದ್ದಾರೆ.

ಸಂವಾದವು ಪ್ರಜಾವಾಣಿಯ ಫೇಸ್‌ಬುಕ್‌, ಟ್ವಿಟರ್‌ ಹಾಗೂ ಯೂಟ್ಯೂಬ್‌ನಲ್ಲಿ ಬೆಳಿಗ್ಗೆ 11ಕ್ಕೆ ಆರಂಭವಾಗಿದ್ದು, 12ರವರೆಗೆ ನೇರ ಪ್ರಸಾರವಾಗಲಿದೆ.

ಲೈವ್ ಇಲ್ಲಿ ನೋಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.