ADVERTISEMENT

ಪ್ರಜಾವಾಣಿ Live: ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಇಲ್ಲಿವೆ ವೈದ್ಯರ ಸಲಹೆಗಳು

ಪ್ರಜಾವಾಣಿ ವಿಶೇಷ
Published 14 ನವೆಂಬರ್ 2021, 5:38 IST
Last Updated 14 ನವೆಂಬರ್ 2021, 5:38 IST
ಡಾ. ಆದಿತ್ಯ ಎಸ್‌. ಚೌತಿ
ಡಾ. ಆದಿತ್ಯ ಎಸ್‌. ಚೌತಿ    

ನವೆಂಬರ್ 14. ವಿಶ್ವ ಮಧುಮೇಹ ದಿನ. ಇದರ ಅಂಗವಾಗಿ Prajavani Live ಕಾರ್ಯಕ್ರಮದಲ್ಲಿಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಇಂಟರ್ನಲ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರಡಾ. ಆದಿತ್ಯ ಎಸ್‌. ಚೌತಿ ಅವರು ಭಾಗವಹಿಸಿದ್ದಾರೆ.

ಕಾರ್ಯಕ್ರಮವು ಇಂದು(ಭಾನುವಾರ 14, ನವೆಂಬರ್ 2021) ಬೆಳಿಗ್ಗೆ 11 ಗಂಟೆಗೆ ಆರಂಭವಾಗಿದ್ದು,ಪ್ರಜಾವಾಣಿಯ ಮುಖ್ಯ ಉಪಸಂಪಾದಕರಾದ ಗಾಣಧಾಳು ಶ್ರೀಕಂಠ ಅವರು ನಿರ್ವಹಣೆ ಮಾಡಲಿದ್ದಾರೆ.

ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರಪ್ರಸಾರವಾಗಲಿದೆ. ಈ ಲಿಂಕ್‌ಗಳನ್ನು ಬಳಸಿ ಇದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಬಹುದು.Fb.com/Prajavani.net,twitter.com/prajavani,youtube.com/prajavani

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.