ADVERTISEMENT

ಇಫ್ತಾರ್‌ಪರಿಮಳ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ರಮನೆ ಮೈದಾನದ ಶೀಶ್ ಮಹಲಿನಿಂದ ಬಿರಿಯಾನಿ ಪರಿಮಳ `ಘಂ' ಎಂದು ಬರುವವರನ್ನು ಸ್ವಾಗತಿಸುತ್ತಿತ್ತು. ಹೂಗುಚ್ಛಗಳ ಹಿಡಿದ ಪುಟ್ಟ ಮಕ್ಕಳು ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ. ಫಾರೂಕ್ ಸೇರಿದಂತೆ ಆಹ್ವಾನಿತ ಅತಿಥಿಗಳು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಮುಖ್ಯಮಂತ್ರಿಗಳ ಬೇಕು ಬೇಡಗಳ ಜವಾಬ್ದಾರಿ ಹೊತ್ತಿದ್ದರು. ಇಫ್ತಾರ್ ಕೂಟದ ಝಲಕ್ ಇಲ್ಲಿದೆ.         ಚಿತ್ರಗಳು: ಸತೀಶ್ ಬಡಿಗೇರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.