ಬಸವನಗುಡಿಯಲ್ಲಿ ಮುಗಿದ ಕಡಲೇಕಾಯಿ ಪರಿಷೆ ಅಪ್ಡೇಟ್ ಆಗಿದೆ. ಸಾಂಪ್ರದಾಯಿಕ ಭಕ್ತವೃಂದ ಅಲ್ಲದೆ ಆಧುನಿಕ ಜಮಾನದ ಯುವಜನತೆಯೂ ಹುರಿದ ಕಡಲೇಕಾಯಿಯನ್ನು ಬಿಡಿಸಿ ಬಾಯಿಗಿಟ್ಟು ಖುಷಿಪಡುತ್ತದೆ. ಭವಿಷ್ಯ ಹೇಳುವ ರೋಬೊ, ಚನ್ನಪಟ್ಟಣದ ಗೊಂಬೆ, ಬಾಂಬೆ ಮಿಠಾಯಿ... ಕೊಡಿಸಲು, ಕೊಡಿಸಿಕೊಳ್ಳಲು ಅಲ್ಲಿ ಏನೆಲ್ಲಾ ಇದ್ದವು. ಬಾಲೆಯರಿಗಂತೂ ಶಾಪಿಂಗ್ ಮಾಡಿ ಹೊತ್ತು ಕಳೆಯುವ ದೊಡ್ಡ ಅವಕಾಶ. ಪರಿಷೆಯಲ್ಲಿ ಕಂಡ ಹರುಷದ ಒಂದಿಷ್ಟು ಚಿತ್ರಗಳು ಇದೋ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.