ಮಾರುಕಟ್ಟೆಗೆ ಎಂಥದ್ದೇ ಎಲ್ಇಡಿ ದೀಪಗಳು ಲಗ್ಗೆ ಇಟ್ಟಿದ್ದರೂ ಮಣ್ಣಿನ ಹಣತೆಗಳ ಸೆಳೆತ ಕಡಿಮೆಯಾಗಿಲ್ಲ. ಹಣತೆಗಳಿಗಾಗಿ ಬಂದಿರುವ ಬೇಡಿಕೆಯನ್ನು ಪೂರೈಸಲು ಸೂರತ್ಕಲ್ನ ಹೊರಭಾಗದ ಕಾನ ಪ್ರದೇಶದಲ್ಲಿ ನಿರಂತರ ಕಾರ್ಯದಲ್ಲಿ ವೇಣುಗೋಪಾಲ್ ಕುಲಾಲ್ ಮಗ್ನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.