ADVERTISEMENT

ರಾಮ ಮಂದಿರ, ಪ್ರತಿಮೆ ಮೇಲೆ ಗಮನ ಹರಿಸಿ ಅಭಿವೃದ್ಧಿ ಮರೆತ ಮೋದಿ: ಬಿಜೆಪಿ ಸಂಸದ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 11:20 IST
Last Updated 11 ಡಿಸೆಂಬರ್ 2018, 11:20 IST
   

ನವದೆಹಲಿ: ನಾವುರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಸೋಲುತ್ತೇವೆ ಎಂದು ಗೊತ್ತಿತ್ತು ಆದರೆ ಮಧ್ಯಪ್ರದೇಶದ ಫಲಿತಾಂಶ ಅಚ್ಚರಿಯುಂಟು ಮಾಡಿದೆ.2014ರಲ್ಲಿ ಮೋದಿ ಭರವಸೆ ನೀಡಿದ ಅಭಿವೃದ್ಧಿ ಕಾರ್ಯಗಳನ್ನು ನಾವು ಮರೆತಿದ್ದೇವೆ.ರಾಮ ಮಂದಿರ, ಪ್ರತಿಮೆ ಮತ್ತು ಸ್ಥಳಗಳ ಹೆಸರು ಬದಲಾವಣೆಗೆ ಗಮನ ಹರಿಸಿದ್ದೇ ಇದಕ್ಕೆ ಕಾರಣ ಎಂದು ಬಿಜೆಪಿ ರಾಜ್ಯ ಸಭಾ ಸಂಸದ ಸಂಜಯ್ ಕಾಕಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.