ವಸಂತ ಪಂಚಮಿ ಹಿನ್ನೆಲೆ ನಾಗಾಸಾಧುಗಳು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಕೈಗೊಂಡರು. ತಂಡೋಪತಂಡವಾಗಿ ಬಂದ ನಾಗಾಸಾಧುಗಳನ್ನು ಕಂಡು ಭಕ್ತರು ಅಚ್ಚರಿಗೊಂಡರು
ಪಿಟಿಐ ಚಿತ್ರ
ವಸಂತ ಪಂಚಮಿ ಹಿನ್ನೆಲೆ ಪುಣ್ಯ ಸ್ನಾನ ಕೈಗೊಳ್ಳಲು ಸಂಗಮದ ಬಳಿ ನೆರೆದ ಜನ ಸಮೂಹ
ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತ ಆಡಳಿತ ಮಹಾಕುಂಭ ನಗರದಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದೆ
ಮಹಿಳಾ ಅಖಾಡದ ಸದಸ್ಯರು ಸಂಗಮದಲ್ಲಿ ಅಮೃತ ಸ್ನಾನ ಕೈಗೊಂಡರು
ಅಮೃತ ಸ್ನಾನಕ್ಕೆ ತಂಡೋಪತಂಡವಾಗಿ ತೆರಳಿದ ನಾಗಾಸಾಧುಗಳು
ಬೆಳಗಿನ ಜಾವವೇ ನಾಗಾಸಾಧುಗಳು ಅಮೃತ ಸ್ನಾನ ಕೈಗೊಂಡರು
ಸಂಗಮದಲ್ಲಿ ಮುಳುಗೆದ್ದ ಸಾಧು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.