ಜಮ್ಮು ಮತ್ತು ಕಾಶ್ಮೀರ : ರಜೋರಿ ಪ್ರಾಂತ್ಯದಲ್ಲಿ ಭಾರತೀಯಸೈನಿಕರಿಗೆಸಿಹಿ ತಿನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೀಪಾವಳಿಹಬ್ಬ ಆಚರಿಸಿದ್ದಾರೆ.
ನಂತರ ಸೈನಿಕರನ್ನು ಉದ್ದೇಶಿಸಿಮಾತನಾಡಿದ ಪ್ರಧಾನಿ ಮೋದಿ‘ಕುಟುಂಬದೊಂದಿಗೆದೀಪಾವಳಿಯನ್ನುಆಚರಿಸುವುದು ನಮ್ಮ ಸಂಪ್ರದಾಯ ಆದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆ, ನೀವೆ ನನ್ನ ಕುಟುಂಬ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.