ADVERTISEMENT

ರಾಜ್ಯಸಭೆ ಉಪಚುನಾವಣೆ: ರಾಮಮೂರ್ತಿಗೆ ಟಿಕೆಟ್

ಪಿಟಿಐ
Published 27 ನವೆಂಬರ್ 2019, 19:32 IST
Last Updated 27 ನವೆಂಬರ್ 2019, 19:32 IST

ನವದೆಹಲಿ : ಕರ್ನಾಟಕ ಮತ್ತು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಡಿಸೆಂಬರ್‌ 12ರಂದು ನಡೆಯುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕದಿಂದ ಕೆ.ಸಿ. ರಾಮಮೂರ್ತಿ ಹಾಗೂ ಉತ್ತರ ಪ್ರದೇಶದಿಂದ ಅರುಣ್‌ ಸಿಂಗ್‌ ಅವರು ಕಣಕ್ಕೆ ಇಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT