ADVERTISEMENT

PHOTOS | ಕಾರ್ಮಿಕರ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಸಂಭವಿಸಿದ ದುರಂತದಲ್ಲಿ ಹಲವಾರು ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿನಿರತವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಡ್ರೋನ್ ಹಾಗೂ ರಿಮೋಟ್ ಸೆನ್ಸಿಂಗ್ ಬಳಸಲಾಗುತ್ತಿದೆ. ದಿಢೀರ್ ಆಗಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ತಪೋವನದ ಸುರಂಗದಲ್ಲಿ ಅನೇಕ ಕಾರ್ಮಿಕರು ಸಿಲುಕಿದ್ದರು. ಸಂತ್ರಸ್ತರಿಗೆ ಆಹಾರವನ್ನು ಹೆಲಿಕಾಪ್ಟರ್ ಮೂಲಕ ಸೇನೆಯು ಪೂರೈಸಿದೆ.

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 10:44 IST
Last Updated 10 ಫೆಬ್ರುವರಿ 2021, 10:44 IST
ತಪೋವನ ಸುರಂಗದಲ್ಲಿ ಹಗಲು-ರಾತ್ರಿ ರಕ್ಷಣಾ ಕಾರ್ಯಾಚರಣೆ
ತಪೋವನ ಸುರಂಗದಲ್ಲಿ ಹಗಲು-ರಾತ್ರಿ ರಕ್ಷಣಾ ಕಾರ್ಯಾಚರಣೆ   
ರೈನಿ ಗ್ರಾಮದಲ್ಲಿ ಬಿಆರ್‌ಒ ಪಡೆಯಿಂದ ರಸ್ತೆ ಪುನಃಸ್ಥಾಪಿಸುವ ಪ್ರಯತ್ನ
ರಕ್ಷಣಾ ಸಿಬ್ಬಂದಿಗಳು ಹಾಗೂ ಸಂತ್ರಸ್ತರಿಗೆ ಆಹಾರ ತಯಾರಿಸುತ್ತಿರುವ ಸ್ವಯಂ ಸೇವಕರು
ಕಾಣೆಯಾದ ಕುಟುಂಬ ಸದಸ್ಯರ ಆಗಮನಕ್ಕಾಗಿ ಕಾಯುತ್ತಿರುವ ಸಂಬಂಧಿಕರು
ಸುರಂಗದೊಳಗೆ ಇನ್ನು ಅನೇಕ ಮಂದಿ ಸಿಲುಕಿರುವ ಶಂಕೆ
ಗಡಿ ರಸ್ತೆ ಸಂಘಟನೆಯಿಂದ ಮುಂದುವರಿದ ಅವಿರತ ಪ್ರಯತ್ನ
ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಸ್ಥಳೀಯರಿಂದ ಪ್ರತಿಭಟನೆ
ಉತ್ತರಾಖಂಡ ಹಿಮ ಪ್ರವಾಹದ ಬಳಿಕ ಈಗಿನ ದೃಶ್ಯ
ರಕ್ಷಣಾ ಕಾರ್ಯಾಚರಣೆಗೆ ವಿವಿಧ ರೀತಿಯ ಯಂತ್ರಗಳ ಬಳಕೆ
ಈಗಲೂ ಸುರಂಗದಲ್ಲಿ ಸಿಲುಕಿ ಬಿದ್ದಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.