ADVERTISEMENT

ಚಿತ್ರಗಳಲ್ಲಿ ನೋಡಿ: ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್

ವಾರಾಣಸಿಯ ಕೇಂದ್ರ ಭಾಗದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಾಣವಾಗಿದೆ. ಈ ಯೋಜನೆಯಿಂದಾಗಿ ಪಾರಂಪರಿಕ ನಗರದಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎಂದು ಆಶಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 2:42 IST
Last Updated 13 ಡಿಸೆಂಬರ್ 2021, 2:42 IST
ಕಂಗೊಳಿಸುತ್ತಿರುವ ಐತಿಹಾಸಿಕ ಕಾಶಿ ವಿಶ್ವನಾಥ ದೇಗುಲ
ಕಂಗೊಳಿಸುತ್ತಿರುವ ಐತಿಹಾಸಿಕ ಕಾಶಿ ವಿಶ್ವನಾಥ ದೇಗುಲ   
ಕಾರಿಡಾರ್‌ನ ಮಹಾದ್ವಾರ ಮತ್ತು ಇತರೆ ಸಂಕೀರ್ಣಗಳಿಗೆ ಕಲ್ಲು ಮತ್ತು ಇತರೆ ಪರಿಕರಗಳ ಬಳಕೆ
ವಾರಾಣಸಿ ನಗರದಲ್ಲಿ ಪ್ರವಾಸೋದ್ಯಮ ಚೇತರಿಕೆ ನಿರೀಕ್ಷೆ
19ನೇ ಶತಮಾನದಲ್ಲಿ ಮಹಾರಾಜ ರಣಜಿತ್‌ ಸಿಂಗ್ 'ಚಿನ್ನದ ಕಳಶ' ಅಳವಡಿಸಿದ್ದರು
ಮೊದಲ ಹಂತದ ಯೋಜನೆಯ ವೆಚ್ಚ ಸುಮಾರು ₹ 339 ಕೋಟಿ
ಸಾಂಪ್ರದಾಯಿಕ ಕರಕುಶಲಕಾರರ ಸೇವೆಯನ್ನು ಬಳಸಿ ನಿರ್ಮಾಣ
ಸಭಾಂಗಣ, ಭಕ್ತರ ತಂಗುದಾಣ, ಸಂತರು, ಸನ್ಯಾಸಿಗಳ ಸೇವಾದರ,...
ಸಂತರು, ಸ್ವಾಮೀಜಿಗಳು, ಸ್ಥಳೀಯ ವ್ಯಾಪಾರಿಗಳಲ್ಲಿ ಸಂಭ್ರಮ
ದಶಾಶ್ವಮೇದ ಘಾಟ್‌ ಬಳಿ ಅತ್ಯಾಧುನಿಕ ಸೌಲಭ್ಯ
19ನೇ ಶತಮಾನದಲ್ಲಿ ಮಹಾರಾಜ ರಣಜಿತ್‌ ಸಿಂಗ್ 'ಚಿನ್ನದ ಕಳಶ' ಅಳವಡಿಸಿದ್ದರು
ಕಾರಿಡಾರ್‌ನ ಮಹಾದ್ವಾರ ಮತ್ತು ಇತರೆ ಸಂಕೀರ್ಣಗಳಿಗೆ ಕಲ್ಲು ಮತ್ತು ಇತರೆ ಪರಿಕರಗಳ ಬಳಕೆ
ದಶಾಶ್ವಮೇದ ಘಾಟ್‌ ಬಳಿ ಅತ್ಯಾಧುನಿಕ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.