ADVERTISEMENT

ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅಂತ್ಯಸಂಸ್ಕಾರ

ಪಿಟಿಐ
Published 21 ಫೆಬ್ರುವರಿ 2019, 19:31 IST
Last Updated 21 ಫೆಬ್ರುವರಿ 2019, 19:31 IST
ಸಾಹಿಲ್ ಗಾಂಧಿ
ಸಾಹಿಲ್ ಗಾಂಧಿ   

ಹಿಸಾರ್ (ಹರಿಯಾಣ): ಬೆಂಗಳೂರಿನಲ್ಲಿ ಏರೊ ಇಂಡಿಯಾ ಪ್ರದರ್ಶನದ ಪೂರ್ವಭಾವಿ ತಾಲೀಮಿನ ವೇಳೆ ಸಂಭವಿಸಿದ ‘ಸೂರ್ಯಕಿರಣ’ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರ ಅಂತ್ಯಸಂಸ್ಕಾರ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಸಾಹಿಲ್ ಪುತ್ರ, ಐದು ವರ್ಷದ ರಿಯಾನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.