ADVERTISEMENT

ಕಲಬುರ್ಗಿ ಕದನ ಕುತೂಹಲ

​ಪ್ರಜಾವಾಣಿ ವಾರ್ತೆ
Published 21 ಮೇ 2019, 14:31 IST
Last Updated 21 ಮೇ 2019, 14:31 IST

ಖರ್ಗೆ ಅವರಿಗೆ ಇದು 12ನೇ ಚುನಾವಣೆ. ಖರ್ಗೆ ವಿರುದ್ಧ ‘ಕುಸ್ತಿ’ಗೆ ನಿಂತಿರುವ ಡಾ.ಉಮೇಶ ಜಾಧವ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದವರು. ಕಲಬುರ್ಗಿ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಇಲ್ಲಿದೆ ನಮ್ಮ ಪ್ರತಿನಿಧಿ ಸಂತೋಷ್‌ ಇ.ಚಿನಗುಡಿ ನೀಡಿರುವ ವಿಶ್ಲೇಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.