ADVERTISEMENT

‘ಅನ್ನ ಭಾಗ್ಯ’: ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರದ ಅನುದಾನವೇ ಹೆಚ್ಚು: ಸಿ.ಟಿ ರವಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 9:41 IST
Last Updated 12 ಮಾರ್ಚ್ 2018, 9:41 IST
ಸಿ.ಟಿ ರವಿ
ಸಿ.ಟಿ ರವಿ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ‘ಅನ್ನ ಭಾಗ್ಯ’ ನೀಡುತ್ತಿದೆ. ಈ ಸತ್ಯವನ್ನು ಮರೆಮಾಚಿ ಕರ್ನಾಟಕದಲ್ಲಿ ತಾವೇ ಆಹಾರ ಭದ್ರತೆ ಕಲ್ಪಿಸುತ್ತಿರುವುದಾಗಿ ಸಿ.ಎಂ ಸಿದ್ದರಾಮಯ್ಯ ಸುಳ್ಳನ್ನು ಪೂಜಿಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.