ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಕೇಂದ್ರ ಕಚೇರಿಯ ಮುಖ್ಯ ನಿಯಂತ್ರಕರಾದ ಡಾ. ಕೇಶವ ದತ್ತಾತ್ರೇಯ ನಾಯಕ್ ಅವರಿಗೆ ರಕ್ಷಣಾ ಇಲಾಖೆ ನೀಡುವ `ವಿಶಿಷ್ಟ ವಿಜ್ಞಾನಿ~ ಬಿರುದು ದೊರೆತಿದೆ.
ದೇಶದ ರಕ್ಷಣೆ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಈ ಪದವಿ ನೀಡಲಾಗಿದೆ ಎಂದು ಡಿಆರ್ಡಿಒ ಪ್ರಕಟಣೆ ತಿಳಿಸಿದೆ. ಡಾ. ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.