ADVERTISEMENT

ದಾಹ–ಧಗೆ.....

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST
ದಾಹ–ಧಗೆ..... ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಈಗ ಸುಡುವ ಬಿಸಿಲು. ಕಾಡಿಗೆ ಕೆಲವೆಡೆ ಬೆಂಕಿಯೂ ಬಿದ್ದಿದೆ. ಪ್ರಾಣಿಸಂಕುಲದ ಒಡಲಿಗೆ ಬಿದ್ದಿರುವ ದಾಹ–ಧಗೆ ನೀಗಿಸಬೇಕಾದ ನೀರಿಗೆ ಇಲ್ಲಿ ಈಗಲೇ ಬರ. ಹೊಂಡದಲ್ಲಿ ಅಳಿದುಳಿದ ಕೆಸರಿನಲ್ಲೇ ಮಜ್ಜನದಲ್ಲಿ ತೊಡಗಿದ್ದ ಗಜಪಡೆ     ಪ್ರಜಾವಾಣಿ ಚಿತ್ರ: ಎಂ.ಆರ್‌.ಮಂಜುನಾಥ್‌
ದಾಹ–ಧಗೆ..... ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಈಗ ಸುಡುವ ಬಿಸಿಲು. ಕಾಡಿಗೆ ಕೆಲವೆಡೆ ಬೆಂಕಿಯೂ ಬಿದ್ದಿದೆ. ಪ್ರಾಣಿಸಂಕುಲದ ಒಡಲಿಗೆ ಬಿದ್ದಿರುವ ದಾಹ–ಧಗೆ ನೀಗಿಸಬೇಕಾದ ನೀರಿಗೆ ಇಲ್ಲಿ ಈಗಲೇ ಬರ. ಹೊಂಡದಲ್ಲಿ ಅಳಿದುಳಿದ ಕೆಸರಿನಲ್ಲೇ ಮಜ್ಜನದಲ್ಲಿ ತೊಡಗಿದ್ದ ಗಜಪಡೆ ಪ್ರಜಾವಾಣಿ ಚಿತ್ರ: ಎಂ.ಆರ್‌.ಮಂಜುನಾಥ್‌   

ದಾಹ–ಧಗೆ..... ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಈಗ ಸುಡುವ ಬಿಸಿಲು. ಕಾಡಿಗೆ ಕೆಲವೆಡೆ ಬೆಂಕಿಯೂ ಬಿದ್ದಿದೆ. ಪ್ರಾಣಿಸಂಕುಲದ ಒಡಲಿಗೆ ಬಿದ್ದಿರುವ ದಾಹ–ಧಗೆ ನೀಗಿಸಬೇಕಾದ ನೀರಿಗೆ ಇಲ್ಲಿ ಈಗಲೇ ಬರ. ಹೊಂಡದಲ್ಲಿ ಅಳಿದುಳಿದ ಕೆಸರಿನಲ್ಲೇ ಮಜ್ಜನದಲ್ಲಿ ತೊಡಗಿದ್ದ ಗಜಪಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.