ಬೆಂಗಳೂರು:ಪಕ್ಷದ ಶಾಶಕರ ಹೆಸರು ಸೂಚಿಸಿ ರಾಹುಲ್ ಗಾಂಧಿ ನೀಡಿದ ನಿಗಮ ಮಂಡಳಿಗಳಿಗೆ ನೇಮಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಎಲ್ಲರಿಗೂ ಸಂಪುಟ ದರ್ಜೆ ನೀಡಲಾಗಿದೆ.
* ಬಿ.ಕೆ. ಸಂಗಮೇಶ್ವರ; ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ (ಭೂ ಸೇನಾ ) ನಿಗಮ
* ಆರ್.ನರೇಂದ್ರ; ಆಹಾರ ನಿಗಮ
* ಬಿ. ನಾರಾಯಣ ರಾವ್; ಅರಣ್ಯ ಅಭಿವೃದ್ಧಿ ನಿಗಮ
* ಉಮೇಶ್ ಜಿ. ಜಾಧವ್; ಕರ್ನಾಟಕ ರಾಜ್ಯ ಉಗ್ರಾಣ ನಿಗಮ
* ಟಿ. ರಘುಮೂರ್ತಿ; ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
* ಯಶವಂತರಾಯಗೌಡ ವಿ. ಪಾಟೀಲ; ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
* ಬಿ.ಎ. ಬಸವರಾಜ; ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
* ಬಿ. ಶಿವಣ್ಣ; ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)
* ಎಸ್.ಎನ್. ನಾರಾಯಣಸ್ವಾಮಿ; ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ
* ಮುನಿರತ್ನ; ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ
* ಅರಬೈಲ್ ಶಿವರಾಮ ಹೆಬ್ಬಾರ್; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
* ಸುರೇಶ್ ಬಿ.ಎಸ್; ಅಧ್ಯಕ್ಷರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
* ಲಕ್ಷ್ಮಿ ಹೆಬ್ಬಾಳಕರ; ಕರ್ನಾಟಕ ರಾಜ್ಯ ಖನಿಜ ನಿಗಮ (ಮೈಸೂರು ಮಿನರಲ್ಸ್)
* ಟಿ.ಡಿ. ರಾಜೇಗೌಡ; ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ
ಸಂಸದೀಯ ಕಾರ್ಯದರ್ಶಿಗಳು
* ಕೆ. ಅಬ್ದುಲ್ ಜಬ್ಬಾರ್
* ಅಂಜಲಿ ಹೇಮಂತ್ ನಿಂಬಾಳ್ಕರ
* ಐವಾನ್ ಡಿಸೋಜಾ
* ಕೌಜಲಗಿ ಮಹಂತೇಶ ಶಿವಾನಂದ
* ರೂಪಕಲಾ ಎಂ. ಶಶಿಧರ
* ಕೆ. ಗೋವಿಂದರಾಜ್
* ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ
* ಡಿ.ಎಸ್. ಹೂಲಗೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.