ADVERTISEMENT

ಪಕ್ಷದ ನಿರ್ಧಾರಕ್ಕೆ ಬದ್ಧ: ವಿಜಯಶಂಕರ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಮೈಸೂರು: ಪಕ್ಷದ ಸೂಚನೆಯೇ ಅಂತಿಮ­­ವಾಗಿದ್ದು, ವರಿಷ್ಠರ ಆಣತಿ­ಯಂತೆ ಹಾಸನ ಕ್ಷೇತ್ರದಿಂದ ಕಣ­ಕ್ಕಿಳಿಯುತ್ತೇನೆ ಎಂದು ನೋವು ಮರೆ­ಮಾಚಿದ ಧ್ವನಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಚ್. ವಿಜಯಶಂಕರ್‌ ಪಕ್ಷದ ನಿಲುವಿಗೆ ಬದ್ಧತೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.