ADVERTISEMENT

ವಿಮಾನ ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:50 IST
Last Updated 11 ಮಾರ್ಚ್ 2018, 19:50 IST

‌ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ದಟ್ಟ ಮಂಜು ಕವಿದ ಕಾರಣ ವಿಮಾನಗಳು ಇಳಿಯಲಿಲ್ಲ. ನಿಲ್ದಾಣದತ್ತ ಬಂದ ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು.

ಅಬುಧಾಬಿಯಿಂದ ಹಾಗೂ ಬೆಂಗಳೂರಿನಿಂದ ಹೊರಟು ಮಂಗಳೂರಿನತ್ತ ಬರುತ್ತಿದ್ದ ಜೆಟ್ ಏರ್‌ವೇಸ್‌ ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT