‘ಪ್ರಜಾವಾಣಿ’ ನೆರವಿನಿಂದ ಕಾಲೇಜಿನ ಶುಲ್ಕ ಪಾವತಿಸಲು ಉಪಯೋಗವಾಯಿತು. ಸದ್ಯ, ಉಜಿರೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಸೂಕ್ತ ಸಂದರ್ಭದಲ್ಲಿ ಸಹಾಯ ದೊರೆಯದಿದ್ದರೆ ಸಾಲ ಮಾಡಬೇಕಿತ್ತು. ಸ್ಕಾಲರ್ಷಿಪ್ನಿಂದ ವ್ಯಾಸಂಗ ಮುಂದುವರಿಸಲು ಸಹಕಾರಿಯಾಯಿತು.
-ಎನ್.ಎಸ್.ಶರತ್ಕುಮಾರ್, ಗುಂಡ್ಲುಪೇಟೆ, ಚಾಮರಾಜನಗರ
*
ಶುಲ್ಕದ ಹೊರೆ ಕಡಿಮೆಯಾಯಿತು
ಪಿಯುಸಿ ಪ್ರವೇಶ ಶುಲ್ಕ ದುಬಾರಿಯಾಗಿತ್ತು. ‘ಪ್ರಜಾವಾಣಿ’ಯಿಂದ ನೀಡಿದ ಶಿಷ್ಯ ವೇತನದಿಂದ ದುಬಾರಿ ಶುಲ್ಕದ ಹೊರೆ ಸ್ವಲ್ಪ ಕಡಿಮೆ ಆಯಿತು. ಶಿಷ್ಯವೇತನ ಪಡೆದ ಉದ್ದೇಶ ಈಡೇರಿಕೆಗಾಗಿ ಕಠಿಣ ಪರಿಶ್ರಮದಿಂದ ಓದುತ್ತಿದ್ದೇನೆ.
-ರಾಜೇಶ್ವರಿ ಗುಡದೂರ, ತಿಡಿಗೋಳ ರಸ್ತೆ, ಸಿಂಧನೂರು, ರಾಯಚೂರು ಜಿಲ್ಲೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.