ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್)11 ಹಿರಿಯ ಅಧಿಕಾರಿಗಳಿಗೆ ಐಎಎಸ್ಗೆ ಬಡ್ತಿ ಸಿಕ್ಕಿದೆ.
ರಾಜ್ಯ ಸರ್ಕಾರದ ಶಿಫಾರಸು ಅನ್ವಯ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈ ಬಡ್ತಿ ನೀಡಿ, ನ.25ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಬಡ್ತಿ ಪಡೆದವರು: ಎನ್. ಚಂದ್ರಶೇಖರ್, ಎ.ಬಿ. ಬಸವರಾಜ, ಎಂ. ಶಿಲ್ಪಾ, ಎಸ್. ನವೀನ್ಕುಮಾರ್ ರಾಜು ಅರಸ್, ಡಾ. ಎಂ. ಮಹೇಶ್, ಎಸ್.ಜೆ. ಸೋಮಶೇಖರ್, ಡಾ. ಬಿ.ವಿ. ವಾಸಂತಿ ಅಮರ್, ಜಿ. ಲಿಂಗಮೂರ್ತಿ, ಎಸ್. ರಂಗಪ್ಪ, ಎಚ್. ಪ್ರಸನ್ನ, ಇಬ್ರಾಹಿಂ ಮೈಗೂರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.