ಹನುಮನ ಹುಟ್ಟೂರು ಅಂಜನಾದ್ರಿಯ ಜಿಲ್ಲೆ ಕೊಪ್ಪಳದಲ್ಲಿ ವಿಶಿಷ್ಟ ಭಕ್ತರೊಬ್ಬರಿದ್ದಾರೆ. ಪ್ರಕಾಶ್ ಶಿಲ್ಪಿ ಪ್ರತಿನಿತ್ಯ ಆಂಜನೇಯ ಮೂರ್ತಿ ಕಟೆದ ನಂತರವೇ ಊಟ ಮಾಡುತ್ತಾರೆ. ಹೀಗೆ, 18 ವರ್ಷಗಳಿಂದ ಅವರು ಕಟೆದಿರುವ ಮೂರ್ತಿಗಳ ಸಂಖ್ಯೆ 6 ಸಾವಿರ ದಾಟುತ್ತದೆ. ಅವರ ಕುರಿತ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.