ADVERTISEMENT

ಒಪ್ಪಿಗೆ ಪಡೆಯದೇ ಪಠ್ಯದಲ್ಲಿ ಪದ್ಯ ಅಳವಡಿಕೆಗೆ: ಗೌರವಧನ ಹಿಂದಿರುಗಿಸಿದ ರೂಪ ಹಾಸನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 22:52 IST
Last Updated 20 ಜನವರಿ 2023, 22:52 IST

ಹಾಸನ: ತಮ್ಮ ಪದ್ಯವನ್ನು ಪಠ್ಯದಲ್ಲಿ ಅಳವಡಿಸಿದ್ದಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘವು ನೀಡಿದ ₹ 1,500 ಮೊತ್ತದ ಚೆಕ್ ಅನ್ನು ರೂಪ ಹಾಸನ ತಿರಸ್ಕರಿಸಿದ್ದಾರೆ.

‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು– 2005ರ ನೀತಿ ನಿಯಮ ಗಾಳಿಗೆ ತೂರಿದ್ದನ್ನು ವಿರೋಧಿಸಿ ಅನುಮತಿ ವಾಪಸು ಪಡೆದಿದ್ದೆ. ಶಿಕ್ಷಣ ಸಚಿವರಿಗೂ ಪತ್ರ ಬರೆದಿದ್ದೆ. ಆದರೂ ಪಠ್ಯದಲ್ಲಿ ಬಳಸಿರುವುದು ಸರ್ವಾಧಿಕಾರಿ ಧೋರಣೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT