ಪ್ರಜಾವಾಣಿ ಲೈವ್: ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ್ದು ಸರಿಯೆ?
ಸಂವಾದದಲ್ಲಿ ಭಾಗವಹಿಸುವವರು:
–ಬಿ. ಎಲ್. ಶಂಕರ್, ಸಹ ಅಧ್ಯಕ್ಷ, ಕೆಪಿಸಿಸಿ ಮಾಧ್ಯಮ ವಿಭಾಗ
–ಬಂಜಗೆರೆ ಜಯಪ್ರಕಾಶ್, ಚಿಂತಕ, ಲೇಖಕ
–ಆರ್. ರಘು, ಅಧ್ಯಕ್ಷ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
–ಶರಣ್ ಪಂಪ್ವೆಲ್, ಮುಖಂಡ, ವಿಶ್ವ ಹಿಂದೂ ಪರಿಷತ್, ಮಂಗಳೂರು
ಗುರುವಾರ, ಸೆಪ್ಟೆಂಬರ್ 9, 2021
ಸಮಯ: ಬೆಳಗ್ಗೆ 11 ರಿಂದ.
ಇಲ್ಲಿಯೂವೀಕ್ಷಿಸಿ...
ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.