ತಮಿಳುನಾಡು ವಿರುದ್ಧ ಹೆಚ್ಚಿದ ಆಕ್ರೋಶ, ರಕ್ತ ಹರಿಸಿದ ಕಾರ್ಯಕರ್ತರು, ಹಲವೆಡೆ ಹೆದ್ದಾರಿ ತಡೆ, ರಾಜ್ಯ ಸರ್ಕಾರದ ವಿರುದ್ಧವೂ ಅಸಮಾಧಾನ, ತಮಿಳುನಾಡು ವಿರುದ್ಧ ಗುಡುಗಿದ ಚಿತ್ರರಂಗ, ಸ್ವಯಂಪ್ರೇರಿತರಾಗಿ ಅಂಗಡಿ–ಮುಂಗಟ್ಟು ಮುಚ್ಚಿ ಬೆಂಬಲ ಸೂಚಿಸಿದ ವ್ಯಾಪಾರಿಗಳು... ಕರ್ನಾಟಕ ಬಂದ್ನ ಒಟ್ಟಾರೆ ವಿವರ ಈ ವಿಡಿಯೊದಲ್ಲಿ. …
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.