ADVERTISEMENT

Photos | ರಾಜ್ಯದ ಹಲವೆಡೆ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

ರಾಜ್ಯದ ಕಲಬುರ್ಗಿ, ಯಾದಗಿರಿ, ಬೀದರ್‌, ಶಿವಮೊಗ್ಗ ಸೇರಿದಂತೆ ಹಲವು ಭಾಗಗಳಲ್ಲಿ ಸತತ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅದರ ಪರಿಣಾಮ ಕೆರೆಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆ ಕೆರೆಗಳು ಒಡೆದು ಹೊಲ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ಮಳೆ ಸುರಿದಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 11:42 IST
Last Updated 15 ಅಕ್ಟೋಬರ್ 2020, 11:42 IST
ಕಲಬುರ್ಗಿ ಜಿಲ್ಲೆ ವಾಡಿ ಬಳಿಯ ಭೀಮಾ ನದಿಯ ಪ್ರವಾಹಕ್ಕೆ ನಲುಗಿದ ಕಡಬೂರು ಸಂಪೂರ್ಣ ಜಲಾವೃತವಾಗಿರುವ ದೃಶ್ಯ
ಕಲಬುರ್ಗಿ ಜಿಲ್ಲೆ ವಾಡಿ ಬಳಿಯ ಭೀಮಾ ನದಿಯ ಪ್ರವಾಹಕ್ಕೆ ನಲುಗಿದ ಕಡಬೂರು ಸಂಪೂರ್ಣ ಜಲಾವೃತವಾಗಿರುವ ದೃಶ್ಯ   
ಕಲಬುರ್ಗಿ ಜಿಲ್ಲೆ ವಾಡಿ ಬಳಿಯ ಭೀಮಾ ನದಿಯ ಪ್ರವಾಹಕ್ಕೆ ನಲುಗಿದ ಕಡಬೂರು ಸಂಪೂರ್ಣ ಜಲಾವೃತವಾಗಿರುವ ದೃಶ್ಯ
ಕಲಬುರ್ಗಿ ಜಿಲ್ಲೆ ವಾಡಿ ಬಳಿಯ ಭೀಮಾ ನದಿಯ ಪ್ರವಾಹಕ್ಕೆ ನಲುಗಿದ ಕಡಬೂರು ಸಂಪೂರ್ಣ ಜಲಾವೃತವಾಗಿರುವ ದೃಶ್ಯ
ಕಲಬುರ್ಗಿ ಜಿಲ್ಲೆ ವಾಡಿ ಬಳಿಯ ಭೀಮಾ ನದಿಯ ಪ್ರವಾಹಕ್ಕೆ ನಲುಗಿದ ಕಡಬೂರು ಸಂಪೂರ್ಣ ಜಲಾವೃತವಾಗಿರುವ ದೃಶ್ಯ
ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಬಿಟ್ಟಿರುವುದರಿಂದ ಸೊನ್ನ ಬ್ಯಾರೇಜಿಗೆ 1,98,000 ಕ್ಯುಸೆಕ್ ನೀರು ಒಳ ಹರಿವಾಗಿ ಬರುತ್ತಿದೆ.
ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಬಿಟ್ಟಿರುವುದರಿಂದ ಸೊನ್ನ ಬ್ಯಾರೇಜಿಗೆ 1,98,000 ಕ್ಯುಸೆಕ್ ನೀರು ಒಳ ಹರಿವಾಗಿ ಬರುತ್ತಿದೆ.
ಭಾರಿ ಮಳೆಯಿಂದ ಹೊಸನಗರ ತಾಲ್ಲೂಕು ಕೊಡಚಾದ್ರಿ-ಸಂಪೇಕಟ್ಟೆ ರಸ್ತೆಯಲ್ಲಿ ಗುಡ್ಡ ಕುಸಿದರುವ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.