ADVERTISEMENT

VIDEO: ಆನೆ–ಮಾನವ ಸಂಘರ್ಷ ತಡೆಯಲು ‘ಜೇನು ಬೇಲಿ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 16:11 IST
Last Updated 21 ಮಾರ್ಚ್ 2023, 16:11 IST

ಕಾಡಿನಿಂದ ಹೊರಬರುವ ಆನೆಗಳು ನಾಡಿಗೆ ನುಗ್ಗುತ್ತಿರುವುದು, ಬೆಳೆ ನಾಶ ಮಾಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ಆನೆ–ಮಾನವ ಸಂಘರ್ಷದಲ್ಲಿ ಜೀವಗಳೂ ಬಲಿಯಾಗಿವೆ. ಹೀಗಾಗಿ ಮಾನವ–ಆನೆ ಸಂಘರ್ಷ ತಡೆಗೆ ಕಡಿಮೆ ಖರ್ಚಿನ ‘ಜೇನು ಬೇಲಿ’ ಪ್ರಯೋಗವನ್ನು ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ರಾಜ್ಯದಲ್ಲಿ ಆರಂಭಿಸಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT