ADVERTISEMENT

ನೋಡಿ: ರಾಜಕೀಯ ರಸಪ್ರಸಂಗ 25–ಯಡಿಯೂರಪ್ಪ; ದೂರ್ವಾಸ ಕೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 0:59 IST
Last Updated 3 ಮಾರ್ಚ್ 2021, 0:59 IST

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೂರ್ವಾಸ ಮುನಿಯಿದ್ದಂತೆ ಎಂಬುದು ಅವರ ಪಕ್ಷದವರು, ಹತ್ತಿರದಿಂದ ಬಲ್ಲವರು ಹೇಳುವುದುಂಟು. ಅವರ ಕೆಂಡಂತಹ ಕೋಪಕ್ಕೆ ತುತ್ತಾದವರು ಅನೇಕರು. ಮುಖ ಕೆಂಪಗೆ ಮಾಡಿಕೊಂಡು ದುಮು ದುಮು ಎಂದು ಓಡುತ್ತಾ, ಎದುರಿಗೆ ಇದ್ದವರನ್ನು ನೀರಿಳಿಸುವ ಯಡಿಯೂರಪ್ಪ ಸಿಟ್ಟಿಗೆದ್ದಾಗಲೆಲ್ಲ ಮಾಡಿದ್ದೇನು? ಇದನ್ನು ತಿಳಿಯಲು ಈ ವಾರದ ರಾಜಕೀಯ ರಸಪ್ರಸಂಗ ನೋಡಿ.

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.