ADVERTISEMENT

Prajavani Live: ಮಹಾರಾಷ್ಟ್ರ ಗಡಿ ಕ್ಯಾತೆ: ಯಾರು ಕಾರಣ?

ಪ್ರಜಾವಾಣಿ ವಿಶೇಷ
Published 28 ನವೆಂಬರ್ 2022, 6:42 IST
Last Updated 28 ನವೆಂಬರ್ 2022, 6:42 IST
   

'ಮಹಾರಾಷ್ಟ್ರ ಗಡಿ ಕ್ಯಾತೆ: ಯಾರು ಕಾರಣ?' ಕುರಿತು ಪ್ರಜಾವಾಣಿಯಲ್ಲಿ ಸಂವಾದ

ಸಂವಾದದಲ್ಲಿ ಪಾಲ್ಗೊಳ್ಳುವವರು:
* ಅಶೋಕ ಚಂದರಗಿ, ಅಧ್ಯಕ್ಷ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ
* ಬೃಜೇಶ್ ಕಾಳಪ್ಪ, ವಕೀಲ ಹಾಗೂ ವಕ್ತಾರ, ಎಎಪಿ
* ಮಹಾದೇವ ತಳವಾರ. ರಾಜ್ಯ ಸಂಚಾಲಕ, ಕರ್ನಾಟಕ ರಕ್ಷಣಾ ವೇದಿಕೆ
* ಜ್ಯೋತಿ ಭಾವಿಕಟ್ಟಿ, ಮಾಜಿ ಉಪ ಮೇಯರ್, ಬೆಳಗಾವಿ ಮಹಾನಗರ ಪಾಲಿಕೆ

ಕಾರ್ಯಕ್ರಮವು ಇಂದು (ಸೋಮವಾರ, ನವೆಂಬರ್ 28, 2022) ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದ್ದು, ಪ್ರಜಾವಾಣಿಯಯುಟ್ಯೂಬ್‌, ಫೇಸ್‌ಬುಕ್‌ಹಾಗೂಟ್ವಿಟರ್‌ ಪುಟಗಳಲ್ಲಿ ನೇರ ಪ್ರಸಾರವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.