ಮಂಗಳೂರು: ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಸ್ಪೋಟಗೊಂಡ ಸ್ಥಳಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಸ್ಫೋಟದ ಬಗ್ಗೆ ಹಾಗೂ ನಂತರದ ತನಿಖೆಯ ಬೆಳವಣಿಗೆಗಳ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರೇಟ್ ನ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದನ್ನೂ ಓದಿ:
ಮಂಗಳೂರು ಸ್ಫೋಟ: ಫೋನ್ ತರಬೇತಿಗೂ ನಕಲಿ ವಿಳಾಸ ನೀಡಿದ್ದ ಶಾರಿಕ್!
ಮಂಗಳೂರು: ಗೃಹಸಚಿವರ ಸಭೆ ಇಂದು
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ | ಆರೋಪಿಯ ದೇಹ ಸ್ಥಿತಿ ಇನ್ನೂ ಗಂಭೀರ
ಮಂಗಳೂರು ಸ್ಫೋಟ ಪ್ರಕರಣ: ಆಕಸ್ಮಿಕವಲ್ಲ, ಭಯೋತ್ಪಾದಕ ಕೃತ್ಯ !
ಮಂಗಳೂರು: ಆಟೋರಿಕ್ಷಾದಲ್ಲಿಸ್ಫೋಟಭಯೋತ್ಪಾದನೆ ಕೃತ್ಯ-ಡಿಜಿಪಿ ಪ್ರವೀಣ್ ಸೂದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.