ಮಲೇಬೆನ್ನೂರು: ಸಮೀಪದ ಹಿಂಡಸ ಘಟ್ಟ ತಾಂಡಾ ನಿವಾಸಿ, ನವವಿವಾಹಿತೆ ರಂಜಿತಾಬಾಯಿಯನ್ನು (21) ಪತಿಯೇ ಕೊಲೆ ಮಾಡಿದ್ದು, ಮಲೇಬೆನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಾಗರಾಜ ನಾಯ್ಕ ಕೊಲೆ ಆರೋಪಿ. ಹೂ ಬಿಡಿಸಲು ಜಮೀನಿಗೆ ಹೋದಾಗ ಪತಿ– ಪತ್ನಿ ನಡುವೆ ಜಗಳ ನಡೆದಿದೆ.
ಈ ವೇಳೆ ನಾಗರಾಜನಾಯ್ಕ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.