ಪ್ರವಾಹದಿಂದಾಗುವ ಹಾನಿ, ಭೂಕುಸಿತ ತಡೆಗೆ ಪರಿಹಾರವೇನು?ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ಸಂವಾದದಲ್ಲಿ ಪಾಲ್ಗೊಳ್ಳುವವರು
* ಅನಂತ ಹೆಗಡೆ ಆಶೀಸರ, ಅಧ್ಯಕ್ಷ, ವೃಕ್ಷಲಕ್ಷ ಆಂದೋಲನ, ಸಾಗರ
* ರೂಪ ಹಾಸನ, ಪರಿಸರ ಕಾರ್ಯಕರ್ತೆ
* ಸಿದಗೌಡ ಮೋದಗಿ, ರಾಜ್ಯ ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ(ಸಂಯುಕ್ತ), ಬೆಳಗಾವಿ
* ಸಹದೇವ ಶಿವಪುರ, ಪಶ್ಚಿಮಘಟ್ಟ ಜಾಗೃತಿ ವೇದಿಕೆ, ಕೊಪ್ಪ– ಚಿಕ್ಕಮಗಳೂರು
ಸೋಮವಾರ, ಜುಲೈ 18, 2022, ಸಮಯ: ಬೆಳಿಗ್ಗೆ 11 ಗಂಟೆಗೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.