Prajavani Live | ಪಠ್ಯ ಪರಿಷ್ಕರಣೆ: ಸಾರ್ವಜನಿಕರ ಆಕ್ಷೇಪಕ್ಕೆ ಆಹ್ವಾನ ಬೇಕಾ?
ಸಂವಾದದಲ್ಲಿ ಭಾಗವಹಿಸಿದವರು:
* ವಿ.ಪಿ. ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣ ತಜ್ಞ, ಬೆಂಗಳೂರು
* ಸುಧಾಕರ ಹೊಸಹಳ್ಳಿ, ಪ್ರಾದೇಶಿಕ ನಿರ್ದೇಶಕ, ಕರ್ನಾಟಕ ರಾಜ್ಯ ಮುಕ್ತ ವಿ.ವಿ, ಮಂಡ್ಯ
* ಪಲ್ಲವಿ ಇಡೂರು, ರಾಜಕೀಯ ವಿಶ್ಲೇಷಕಿ, ಲೇಖಕಿ, ಬೆಂಗಳೂರು
* ವಿನಯ್ ಬಿದರೆ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ, ಬೆಂಗಳೂರು
ಚರ್ಚೆ ನಡೆಸಿಕೊಟ್ಟವರು: ವೈ.ಗ. ಜಗದೀಶ್, ಮುಖ್ಯಸ್ಥ, ವರದಿಗಾರರ ವಿಭಾಗ, ಪ್ರಜಾವಾಣಿ, ಬೆಂಗಳೂರು
ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.