ADVERTISEMENT

ಕೊರೊನಾ ಜಯಿಸೋಣ | ಸತ್ಯ ಒಪ್ಪಿಕೊಳ್ಳಿ, ಶಾಂತ ಚಿತ್ತತೆಯಿಂದಿರಿ: ಮನೋವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 14:42 IST
Last Updated 20 ಜುಲೈ 2020, 14:42 IST
ಮನೋವೈದ್ಯ/ನಿದ್ರಾರೋಗ ತಜ್ಞ ಡಾ. ಸತೀಶ್ ರಾಮಯ್ಯ
ಮನೋವೈದ್ಯ/ನಿದ್ರಾರೋಗ ತಜ್ಞ ಡಾ. ಸತೀಶ್ ರಾಮಯ್ಯ   

ಕೊರೊನಾ ವೈರಸ್ ನಮ್ಮ ಆರೋಗ್ಯದ ಜೊತೆಗೆ ಮನಸ್ಸಿನ ಮೇಲೂ ಪರಿಣಾಮ ಉಂಟು ಮಾಡಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಎಂದು ಮನೋವೈದ್ಯ/ನಿದ್ರಾರೋಗ ತಜ್ಞ ಡಾ. ಸತೀಶ್ ರಾಮಯ್ಯ ತಿಳಿಸಿದ್ದಾರೆ.

ಕೊರೊನಾ ಸೋಂಕು ಹರಡುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದರೊಟ್ಟಿಗೆಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದುಮುಖ್ಯ ಎಂದಿರುವ ಅವರು, ನಕಾರಾತ್ಮಕ ಯೋಚನೆಗಳನ್ನು ಪರಿಹರಿಸುವುದು ಹೇಗೆ ಎಂಬ ಸಲಹೆಗಳನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT