'ಮತಾಂತರ ನಿಷೇಧಕ್ಕೆ ಕಾಯ್ದೆ ಬೇಕಿತ್ತಾ?' ವಿಚಾರದ ಕುರಿತು ಪ್ರಜಾವಾಣಿಯಫೇಸ್ಬುಕ್, ಯುಟ್ಯೂಬ್, ಟ್ವಿಟರ್ಲ್ಲಿ ಏಕಕಾಲಕ್ಕೆ ನೇರಪ್ರಸಾರವಾಗಲಿದೆ.
ಪಾಲ್ಗೊಳ್ಳುವವರು
* ಬಸವ ನಾಗಿದೇವ ಸ್ವಾಮೀಜಿ, ಚಲವಾದಿ ಗುರುಪೀಠ, ಚಿತ್ರದುರ್ಗ
* ಅಕ್ಬರ್ ಅಲಿ ಉಡುಪಿ, ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ
* ಶ್ರೀಧರ ಪ್ರಭು, ವಕೀಲರು, ಬೆಂಗಳೂರು
* ಎ. ಡೆರಿಕ್ ಅನಿಲ್, ವಕೀಲರು, ಬೆಂಗಳೂರು
ಸಂವಾದವುಇಂದು (16 ಮೇ 2022)ಬೆಳಿಗ್ಗೆ 11ರಿಂದ 12ರವರೆಗೆನೇರ ಪ್ರಸಾರವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.