ADVERTISEMENT

ಅಪರಾಧಿಗಳ ಪತ್ತೆಗೆ ಗಂಗಾವತಿ ಸಿಪಿಐ ನೇತೃತ್ವದಲ್ಲಿ ತನಿಖಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 10:40 IST
Last Updated 18 ಜುಲೈ 2019, 10:40 IST
ನವ ಬೃಂದಾವನ (ಸಂಗ್ರಹ ಚಿತ್ರ)
ನವ ಬೃಂದಾವನ (ಸಂಗ್ರಹ ಚಿತ್ರ)   

ಕೊಪ್ಪಳ:ವ್ಯಾಸರಾಜರ ಬೃಂದಾವನಧ್ವಂಸಗೊಳಿಸಿರುವ ಆರೋಪಿಗಳ ಪತ್ತೆಗಾಗಿಗಂಗಾವತಿ ಸಿಪಿಐ ಸುರೇಶ್ ತಳವಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರೇಣುಕಾ ಸುಕುಮಾರ್ ತಿಳಿಸಿದರು.

ಘಟನಾ ಸ್ಥಳಕ್ಕೆಶ್ವಾನದಳ, ಬೆರಳಚ್ಚು ತಜ್ಞರು ಭೇಟಿ‌ ನೀಡಿದ್ದರು.ವೈಜ್ಞಾನಿಕ ತಳಹದಿ ಮೇಲೆ ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದು. ಸಾರ್ವಜನಿಕರು ವದಂತಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಇನ್ನಷ್ಟು...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.