ADVERTISEMENT

ಅಪಾಯದ ಮಟ್ಟದಲ್ಲಿ ಸ್ವರ್ಣಾ ನದಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 6:08 IST
Last Updated 20 ಸೆಪ್ಟೆಂಬರ್ 2020, 6:08 IST
ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮಠಕ್ಕೆ ನುಗ್ಗಿರುವ ಸ್ವರ್ಣ ನದಿ ನೀರು
ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮಠಕ್ಕೆ ನುಗ್ಗಿರುವ ಸ್ವರ್ಣ ನದಿ ನೀರು   

ಉಡುಪಿ: ಸ್ವರ್ಣಾ ನದಿ ಅಪಾಯದ ಮಟ್ಟ‌ಮೀರಿ ಹರಿಯುತ್ತಿದೆ. ಪುತ್ತಿಗೆ ಮಠದ ಸುತ್ತಲೂ ನೀರಿನ ಮಠ ಏರಿಕೆಯಾಗುತ್ತಿದೆ.

ಬ್ರಹ್ಮಾವರದ ಉಪ್ಪೂರಿನಲ್ಲಿ ನೆರೆ ಬಂದಿದ್ದು, ಸಮೀಪದ ಗೋಶಾಲೆಗೆ ನೀರು ನುಗ್ಗಿದೆ. ಗೋವುಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT