ಕೊಳ್ಳೇಗಾಲದ ಸಮೀಪದ ಬೆಟ್ಟವೊಂದರಲ್ಲಿ ಸ್ವಾಮೀಜಿ ಒಬ್ಬರ ಸಮಸ್ಯೆಯ ಬಗ್ಗೆ ವರದಿಗೆ ಹೋದಾಗ ಆದ ಅನುಭವ. ಹಸಿದ ಹೊಟ್ಟೆಗೆ ಏನೂ ಸಿಕ್ಕರೂ ತಿನ್ನಬೇಕಾಗುತ್ತದೆ ಎಂಬುದು ಆ ಘಟನೆ ಸಾಬೀತು ಪಡಿಸಿತು. ಅಲ್ಲಿ ಆದ ಅನುಭವವನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.