ADVERTISEMENT

ಬರೆಯದ ಕಥೆಗಳು –9 | ಕಣ್ಣು ಬಿಟ್ಟಾಗ ದನದ ಕೊಟ್ಟಿಗೆಯಲ್ಲಿದ್ದೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:49 IST
Last Updated 5 ಸೆಪ್ಟೆಂಬರ್ 2020, 13:49 IST

ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ವರದಿಯಲ್ಲಿ ಬೆಳಗಿನ ಜಾವ ಮೂರರ ಹೊತ್ತಲ್ಲಿ ಸಂದರ್ಶನ ಮಾಡಿದ ಘಟನೆ. ನಂತರ ರಾತ್ರಿ ಮಲಗಿ ಎಚ್ಚರಗೊಂಡಾಗ ಗೊತ್ತಾಯಿತು ತಾನು ಎಲ್ಲಿ ಮಲಗಿದ್ದೆ ಎಂಬುದು. ಆ ಅನುಭವವನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.