ಪೋಷಕಾಂಶಗಳ ಆಗರವೇ ಆಗಿದ್ದರೂ ಹಾಗಲಕಾಯಿ ಅಂದಾಕ್ಷಣ ಅದರ ಕಹಿ ರುಚಿಯ ಕಾರಣಕ್ಕೆ ಬಹುತೇಕರು ಮೂಗು ಮುರಿಯುವುದು ಕಾಣುತ್ತೇವೆ. ಆದರೆ ಈ ಕಹಿ ಹಾಗಲಕಾಯಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಉತ್ತೂರಿನ ಯುವ ರೈತ ಈರಪ್ಪ ಬೋರಡ್ಡಿ ಅವರ ಬದುಕನ್ನು ಸಿಹಿಯಾಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.